ಚಂದಾ ವಿವರ
- ಸ್ಥಳಿಯ ಸೀಮಾ ಪರಿಷತ್ತಿನ ನಿಯೋಜಿತ ಕಾರ್ಯಕರ್ತರು ಅಥವಾ ಗುರಿಕ್ಕಾರರು ಅಥವಾ ಶ್ರೀಮಠದ ಕಾರ್ಯಕರ್ತರಲ್ಲಿ ಚಂದಾ ಮಾಡಿಸಬಹುದು
- ಸಂಚಾಲಕರು, ಶ್ರೀಭಾರತೀ ಪ್ರಕಾಶನ, ಶ್ರೀರಾಮಚಂದ್ರಾಪುರಮಠ, ಹನಿಯ(ಅಂಚೆ), ಹೊಸನಗರ(ತಾ), ಶಿವಮೊಗ್ಗ(ಜಿ) ಕರ್ನಾಟಕ - ಈ ವಿಳಾಸಕ್ಕೆ ಎಂ,ಓ. ಮಾಡಬಹುದು
- ಸಂಚಾಲಕರು, ಶ್ರೀಭಾರತೀ ಪ್ರಕಾಶನ, ಎನ್ನುವ ಹೆಸರಿಗೆ ಕರ್ನಾಟಕ ಬ್ಯಾಂಕ್, ಹೊಸನಗರ ಶಾಖೆಯ ಎಸ್.ಬಿ. ಅಕೌಂಟ್ ನಂ. ೬೦೪೭ ಕ್ಕೆ ಡಿ.ಡಿ ಅಥವಾ ಎಂ.ಟಿ ಮಾಡಬಹುದು.
ಡಿ.ಡಿ ಅಥವಾ ಎಂ.ಟಿ ಮಾಡುವವರು ಪ್ರತ್ಯೇಕ ಪತ್ರ ಬರಿಯಬೇಕು
ವಿವರ |
ಬೆಲೆ |
| ಬಿಡಿ ಪ್ರತಿ ಬೆಲೆ | ರೂ. 10-00 |
| ವಾರ್ಷಿಕ | ರೂ. 100-00 |
| ದ್ವೈವಾರ್ಷಿಕ | ರೂ. 200-00 |
| ತ್ರೈವಾರ್ಷಿಕ | ರೂ. 300-00 |
| ಚತುರ್ವಾರ್ಷಿಕ | ರೂ. 400-00 |
| ಪಂಚವಾರ್ಷಿಕ | ರೂ. 500-00 |
| ಹಿತೈಷಿ | ರೂ. 2000-00 |
| ಪೋಷಕ | ರೂ. 5000-00 |
ಒಂದು ಪುಟದ ಸೇವೆ: ವಾರ್ಷಿಕ 2000-00, ಮಾಸಿಕ:200-00 |












