ವನಜೀವನ ಯಜ್ಞ

ಪರಿಸರವನ್ನು ಹಸಿರಾಗಿಸುವ ವಿಶಿಷ್ಟ ಯೋಜನೆ.

ನೈಸರ್ಗಿಕ ಸಂಪನ್ಮೂಲಗಳಾದ ಕಾಡು, ಪರ್ವತಶ್ರೇಣಿ ಹಾಗೂ ನದಿಗಳನ್ನು ಸಂರಕ್ಷಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿದೆ.

ವಿನಾಶದ ಅಂಚಿನಲ್ಲಿರುವ ಅಪರೂಪದ ಸಸ್ಯ ಸಂಕುಲವನ್ನು ಸಂರಕ್ಷಿಸಲಾಗುತ್ತಿದೆ.

ಶ್ರೀ ಮಠವು ಈ ಯೋಜನೆಯಡಿ ಒಂದು ಕೋಟಿಗೂ ಹೆಚ್ಚಿನ ಸಸಿಗಳನ್ನು ವಿತರಿಸಿದೆ.